Lakshmishekhara Building, Park Road, Behind Venkateshwara Temple, Vidhya Nagar, Kadur-577548 Chikkamagaluru District, Karnataka State
+91-08267-222004
arivina mane logo copy - Copy - Copy

ಅರಿವಿನಮನೆ ಸೌಹಾರ್ದ ಸಹಕಾರಿ ಸಂಘ ನಿಯಮಿತ

Arivinamane Souharda Sahakari Sangha Niyamitha

अरिविनमने सौहार्द सहकारी संघ नियमिता

2023-24 ನೇ ಸಾಲಿನ ಸರ್ವ ಸದಸ್ಯರ ಸಭೆ

2023-24 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ದಿನಾಂಕ 22-09-2024 ಭಾನುವಾರ ಬೆಳಗ್ಗೆ 10.30 ಕ್ಕೆ “ಮಾಧ್ಯಮ ಕೇಂದ್ರ, ಎಪಿಎಂಸಿ ಆವರಣ, ಕಡೂರು” ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ ಚಿಂದಿಗೆರೆ ಜಯಣ‍್ಣ ರವರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಹಕಾರ ಸಂಘದ ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಲು ಕೋರಿದೆ. ಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಇಚ್ಚಿಸುವ ಸದಸ್ಯರು ಪ್ರಶ್ನೆಗಳನ್ನು ದಿನಾಂಕ 17-09-2024 ರೊಳಗೆ ಲಿಖಿತವಾಗಿ ಕೇಂದ್ರ ಕಛೇರಿಗೆ ಸಲ್ಲಿಸಲು ಕೋರಿದೆ.

-ಮುಖ್ಯಕಾರ್ಯನಿರ್ವಹಣಾಧಿಕಾರಿ

Leave a Reply

Your email address will not be published. Required fields are marked *